ನೋವು,
ದುಃಖ-ದುಮ್ಮಾನ
ಮನದ
ಮೂಲೆಯಲ್ಲಿ
ಭಾರವಾದ
ಎಳೆಯಲ್ಲಿ
ಪರಿಹಾರ
ಸಿಗದೆ
ಸೆಣಸುತ್ತಿತ್ತು
ಕೊನೆಗೊಂದು
ಕ್ಷಣ
ಮನದ
ಮೂಲೆಯಿಂದ
ಹೊರಬಂದು
ಕಣ್ಣೀರೆಂಬ
ಭಾವ
ಅದರ
ಎಳೆಎಳೆಯನ್ನು
ಕಿತ್ತುಹಾಕಿ
ನಿರ್ಲಿಪ್ತವಾಯಿತು
ಮನ...!!!
ದುಃಖ-ದುಮ್ಮಾನ
ಮನದ
ಮೂಲೆಯಲ್ಲಿ
ಭಾರವಾದ
ಎಳೆಯಲ್ಲಿ
ಪರಿಹಾರ
ಸಿಗದೆ
ಸೆಣಸುತ್ತಿತ್ತು
ಕೊನೆಗೊಂದು
ಕ್ಷಣ
ಮನದ
ಮೂಲೆಯಿಂದ
ಹೊರಬಂದು
ಕಣ್ಣೀರೆಂಬ
ಭಾವ
ಅದರ
ಎಳೆಎಳೆಯನ್ನು
ಕಿತ್ತುಹಾಕಿ
ನಿರ್ಲಿಪ್ತವಾಯಿತು
ಮನ...!!!