Monday, 10 September 2012

ಬಯಕೆ

ಮನವೆಂಬ
ತೋಟದಲ್ಲಿ
ಬಯಕೆಗಳೆಂಬ
ವಿಧ ವಿಧ
ಗಿಡಗಳು
ಒಂದಕ್ಕಿಂತ
ಒಂದು ಸೊಗಸು
ಸೊಗಸು
ಅನಾವರಣಗೊಳ್ಳಲು
ಶ್ರಮವೆಂಬ
ನೀರನ್ನ
ಶ್ರದ್ಧೆಯೆಂಬ
ಗೊಬ್ಬರವನ್ನ ಚೆಲ್ಲಿ
ಶ್ರಮ, ಶ್ರದ್ಧೆಗೆ
ತಕ್ಕಂತೆ
ಪ್ರತಿಫಲಗಳ
ಅನಾವರಣಗೊಳ್ಳುವುದಿಲ್ಲಿ...!!!

No comments:

Post a Comment